ನ್ಯೂಸ್ ಉಪ್ಪಿನಂಗಡಿ:ಜ.1: ಕರ್ನಾಟಕ ನಗರ ನೀರು ಸರಬರಾಜು & ಒಳಚರಂಡಿ ಮಂಡಳಿಯ ಬಂಟ್ವಾಳದ ಜಕ್ರೀಬೆಟ್ಟು ಯೋಜನೆಯಲ್ಲಿ ಮ್ಯಾನ್ ಮಜ್ದೂರಾಗಿ ಕರ್ತವ್ಯ ನಿರ್ವಹಿಸಿ ಸೇವಾ ನಿವೃತ್ತರಾದ 34ನೇ ನೆಕ್ಕಿಲಾಡಿ ನಿವಾಸಿ ಡಿ ಮಹಮ್ಮದ್ ರವರ ಬೀಳ್ಕೊಡುಗೆ ಸಮಾರಂಭ ಡಿಸೆಂಬರ್ 31ರಂದು ಕೆ.ಯು.ಡಬ್ಲ್ಯೂ.ಎಸ್ & ಡಿ.ಬಿ ಇದರ ಮಂಗಳೂರು ಉಪವಿಭಾಗ ಕಚೇರಿಯಲ್ಲಿ ನಡೆಯಿತು. ಸಮಾರಂಭದಲ್ಲಿ ಶಾಲು, ಸ್ಮರಣಿಕೆ, ಫಲಪುಷ್ಪ, ಪಾರಿತೋಷಕಗಳನ್ನು ನೀಡಿ ಗೌರವಿಸಲಾಯಿತು.
Subscribe
Author Details
www.newsubaar.in
ಉಪ್ಪಿನಂಗಡಿಯ ಆಸುಪಾಸಿನ ಎಲ್ಲಾ ಆಗು ಹೋಗುಗಳನ್ನು ಅಕ್ಷರ ರೂಪದಲ್ಲಿ ಮತ್ತು ವೀಡಿಯೊ ರೂಪದ ಮೂಲಕ ಕ್ಷಣಾರ್ಧದಲ್ಲಿ ಜನರಿಗೆ ತಲುಪಿಸುವ ಉದ್ದೇಶದಿಂದ ನ್ಯೂಸ್ ಉಬಾರ್ Portal ನ್ನು ಪ್ರಾರಂಭಿಸಲಾಗಿದೆ. ನಿಮ್ಮೂರಿನ ಯಾವುದೇ ಸಮಸ್ಯೆಗಳಿದ್ದಲ್ಲಿ ,ದೂರುಗಳಿದ್ದಲ್ಲಿ, ಸಭೆ-ಸಮಾರಂಭಗಳ ಸುದ್ದಿ ,ಜಾಹಿರಾತು ಎಲ್ಲವನ್ನು truemedia76@gmail.com ಮತ್ತು
6360817047 ವಾಟ್ಸ್ ಆಪ್ ಮುಖಾಂತರ ಕಳುಹಿಸಿಕೊಡಿ