ಟ್ರೂ ಮೀಡಿಯಾ ನ್ಯೂಸ್ ;ನ.1,
ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ನಿರಂತರವಾಗಿ ಹೆಚ್ಚುತಿರುವ ಬಾಣಂತಿಯರ ಸಾವು ಪ್ರಕರಣ: ಎಸ್.ಡಿ,ಪಿ.ಐ. ನಿಂದ ಬ್ರಹತ್ ಪ್ರತಿಭಟನೆ
ಪುತ್ತೂರು ಇಲ್ಲಿನ ಸಿಟಿ ಆಸ್ಪತ್ರೆಯಲ್ಲಿ ನಿರಂತರವಾಗಿ ಮುಸ್ಲಿಂ ಬಾಣಂತಿಯರ ಸಾವು ಪ್ರಕರಣ ಹೆಚ್ಚುತ್ತಿದ್ದು,ವೈದ್ಯರ ನಿರ್ಲಕ್ಷ್ಯತನವೇ ಕಾರಣ ಎಂದು ಆರೋಪಿಸಿ ನ.1 ರಂದು ಪುತ್ತೂರು ಸಿಟಿ ಆಸ್ಪತ್ರೆ ಮುಂಬಾಗ ಎಸ್.ಡಿ,ಪಿ.ಐ.ನಿಂದ ಬ್ರಹತ್ ಪ್ರತಿಭಟನೆ ನಡೆಯಿತು.



